Complaint ಕೆ ಎಮ್ ಹಳ್ಳಿ

  • B.Z. ZAMEER AHMED KHAN Contact Number, WhatsApp Number and Address Details  - ಕೆ ಎಮ್ ಹಳ್ಳಿ
    Khajasab m on 2022-11-20 16:11:08

    ಕರುನಾಡು ಯುವಪಡೆ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 67 ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋರಂಜನೆ ಹಮ್ಮಿಕೊಳ್ಳಲಾಗಿದೆ ಸನ್ಮಾನ್ಯ ಶ್ರೀ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆ ಶಾಸಕರು ಹಾಗೂ ಮಾಜಿ ಸಚಿವರು ಆದಂತ ತಾವುಗಳು ತಾವುಗಳು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ ಹಾಗೂ ಕರುನಾಡು ಯುವ ಪಡೆ ಮುದ್ದು ಮನಸ್ಸುಗಳು ಕನ್ನಡ ಪ್ರೇಮಿಗಳ ನಮ್ಮೆಲ್ಲರ ಅಭಿಲಾಷೆ