Complaint ಸಂಬಳ ಕಡಿತ

  • Karnataka Chief Minister Contact Number, Office Address, Email ID and More - ಸಂಬಳ ಕಡಿತ
    Muttanna.p.nandennavar on 2020-04-10 08:28:30

    ನಾನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಪುರಸಭೆಯ ಕಾರ್ಯಾಲಯದಲ್ಲಿ ಪಂಪ್ ಆಪರೇಟರ್ ಕೆಲಸ ಮಾಡುತ್ತಿದ್ದು ಏಳು ವರ್ಷಗಳಿಂದ ಕೆಲಸ ಮಾಡುತ್ತಿದ್ದು ಹಗಲು-ರಾತ್ರಿಯೆನ್ನದೆ ದುಡಿಯುತ್ತಿದ್ದು 6 7 ತಿಂಗಳಿಂ ಸಂಬಳವನ್ನು ನೀಡಿಲ್ಲ ನಮ್ಮ ಮನೆಯ ಪರಿಸ್ಥಿತಿಯು ಹದಗೆಟ್ಟು ಹೋಗಿದೆ ಈ ಸೋಂಕು ರೋಗಿಯಿಂದ ಬೇರೆ ಕಡೆ ದುಡಿಯಲು ಆಗುತ್ತಿಲ್ಲ ಸಂಬಳ ಕೇಳಿದರೆ ನಿನ್ನ ಸಂಬಳವನ್ನು ಬೇರೆ ವ್ಯಕ್ತಿಗೆ ಕೊಟ್ಟಿದ್ದೇವೆ ಅನ್ನುತ್ತಾರೆ ಆಫೀಸಿನಲ್ಲಿ ಕೇಳಿದರು ಯಾರು ಹತ್ತಿರ ಸೇರಿಸುತ್ತಿಲ್ಲ ಆದಕಾರಣ ನಮ್ಮ ಮಾನ್ಯ ಬಿಎಸ್ ಯಡಿಯೂರಪ್ಪನವರು ನಮ್ಮ ಕಾರ್ಮಿಕರ ಹಿತಾಸಕ್ತಿಗೆ ನಮ್ಮನ್ನು ನೋಡಿ ಕೊಳ್ಳಬೇಕಾಗಿ ವಿನಂತಿ ಯಾಕಪ್ಪ ಅಂತ ಅಂದ್ರೆ ನಮ್ಮ ಪರಿಸ್ಥಿತಿ ಹದಗೆಟ್ಟು ಹೋಗಿದೆ ನಾವು ರೇಷನ್ ನನ್ನು ತೆಗೆದುಕೊಳ್ಳಬೇಕಾದರೆ 50 ರೂಪಾಯನ್ನು ಪ್ರತಿ ಕಾಡಿಗೆ ಪಡೆಯುತ್ತಿದ್ದಾರೆ ನಾವು ಬಡವರು ಬಿಪಿಎಲ್ ಕಾರ್ಡ್ ಉಚಿತ ಕೊಡಬೇಕೆಂದು ಸಮ್ಮತಿಸಿದರು ಆದಕಾರಣ ನಮ್ಮ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಹೀಗಾಗಿ ನಾವು ದುಡಿಯುವ ಹಣವು ಬಂದಿಲ್ಲ ಆದಕಾರಣ ಬೈಲಹೊಂಗಲ ಪುರಸಭೆಯ ಮುಖ್ಯ ಅಧಿಕಾರಿಗಳು ನಾವು ಗಮನಿಸಬೇಕು ಎಂದು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಇಲ್ಲವಾದರೆ ಮುಂದಿನ ತಿಂಗಳ ಸಂಬಳ ಕೊಡಿಸ ಬೇಕಾಗಿ ವಿನಂತಿ ಜೈ ಮೋದಿ ಜೈ ಯಡ್ಯೂರಪ್ಪನವರು