Complaint About flood house bill pending

  • Karnataka Chief Minister Contact Number, Office Address, Email ID and More - About flood house bill pending
    Harish Magadimath on 2021-09-06 08:49:48

    Sir ನಾನು ಹರೀಶ್ ಮಾಗಡಿಮಠ ಹೊಸರಿತ್ತಿ ಗ್ರಾಮ ಪಂಚಾಯತ್ ಸದಸ್ಯ
    2019 20 ಆಗಸ್ಟ್ ಮಾಹೆಯಲ್ಲಿ ನೆರೆಹಾವಳಿ ಅಂತಹ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ನೆರೆ ಹಾವಳಿ ಯಲ್ಲಿ ಮನೆ ಕಳೆದುಕೊಂಡವರಿಗೆ ಐದು ಲಕ್ಷದ ಮನೆಯನ್ನು ಮಂಜೂರು ಮಾಡಿದ್ದರು ಆ ಮನೆಗಳು ಈಗ ಮೂರು ನಾಲ್ಕು ಮತ್ತು ಐದನೇ ಹಂತದಲ್ಲಿದ್ದು ಜಿಪಿಎಸ್ ಮಾಡಿ 5ರಿಂದ 6 ತಿಂಗಳು ಕಳೆದರೂ ಕೂಡ ಹಣ ಬಿಡುಗಡೆಯಾಗದ ಕಾರಣದಿಂದ ಸ್ಥಗಿತಗೊಂಡಿವೆ ಹಾಗಾಗಿ ಈ ನೆರೆ ಹಾವಳಿಯಲ್ಲಿ ಮನೆ ಕಳೆದುಕೊಂಡಂತಹ ನೆರೆ ಸಂತ್ರಸ್ತರಿಗೆ ಬಹಳ ತೊಂದರೆ ಯಾಗಿರುತ್ತದೆ ಕಾರಣ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಸಾಹೇಬರು ಕೂಡಲೇ ಈ ಹಣವನ್ನು ಬಿಡುಗಡೆ ಮಾಡಬೇಕು ಅಂತ ಹೇಳಿ ನೆರೆ ಸಂತ್ರಸ್ತರ ಪರವಾಗಿ ನಾನು ತಮ್ಮಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತಿದ್ದೇನೆ ಧನ್ಯವಾದಗಳು ಸರ್